Slide
Slide
Slide
previous arrow
next arrow

ಚಲಿಸುತ್ತಿರುವ ಬೈಕ್ ಮೇಲೆ ಮರ ಬಿದ್ದು, ಸವಾರನ ದುರ್ಮರಣ

300x250 AD

ಯಲ್ಲಾಪುರ: ಬೈಕ್ ಮೇಲೆ ಚಲಿಸುತ್ತಿದ್ದ ಸವಾರನ ಮೇಲೆ ಮರ ಬಿದ್ದು ಸ್ಥಳದಲ್ಲಿಯೇ ಸವಾರ ಮೃತಪಟ್ಟ ದುರ್ಘಟನೆ ತಾಲೂಕಿನ ಮಾಳಕೊಪ್ಪ ಶಾಲೆ ಎದುರು ಸಂಭವಿಸಿದೆ.

ಮಂಚಿಕೇರಿ ಸಮೀಪದ ಮಾಳಕೊಪ್ಪ ಶಾಲೆ ಎದುರಿಗೆ ಈ ದುರ್ಘಡನೆ ನಡೆದಿದ್ದು, ಅಲ್ಲಿಯೇ ಸಮೀಪದ ಕಬ್ಬಿನಗದ್ದೆಯ ವಿನಾಯಕ ಮಂಜುನಾಥ ಗಡಿಗ (27) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಸ್ಥಳಕ್ಕೆ ಪೋಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top