Slide
Slide
Slide
previous arrow
next arrow

ಮೆಚ್ಚುಗೆ ಗಳಿಸಿದ ಸಂಗೀತ ಬೈಠಕ್

300x250 AD

ಸಿದ್ದಾಪುರ: ತಾಲೂಕಿನ ಭುವನಗಿರಿ-ಕಲ್ಲಾರೆಮನೆಯ ಸುಷಿರ ಸಂಗೀತ ಪರಿವಾರ ಇವರ ಸಂಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಭುವನಗಿರಿಯ ಭುವನೇಶ್ವರಿ ದೇವಾಲಯದ ಆಶ್ರಯದಲ್ಲಿ ಭುವನಗಿರಿ ದೇವಾಲಯದಲ್ಲಿ ಸೋಮವಾರ ನಡೆದ ಸಂಗೀತ ಬೈಠಕ್ ಮೆಚ್ಚುಗೆಗಳಿಸಿತು.

ಯುವ ಪ್ರತಿಭಾವಂತ ಗಾಯಕಿ ಕು.ಭವಾನಿ ಥಿಟೆ ಗುಲ್ಬರ್ಗ ಇವಳ ಗಾಯನಕ್ಕೆ ತಬಲಾದಲ್ಲಿ ದತ್ತಾತ್ರಯ ಥಿಟೆ ಗುಲ್ಬರ್ಗ ಹಾಗೂ ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ ಉತ್ತಮವಾಗಿ ಸಾಥ್ ನೀಡಿದರು. ಮಾನ್ಯ ಹೆಗಡೆ ಕಲ್ಲಾರೆಮನೆ ಪ್ರಾರ್ಥನೆ ಹಾಡಿದರು. ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ಸ್ವಾಗತಿಸಿದರು. ಸಿಂಧು ಆದರ್ಶ ಪರಿಚಯಿಸಿದರು. ಪರಮೇಶ್ವರ ಭಾನ್ಕುಳಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top