Slide
Slide
Slide
previous arrow
next arrow

ಇಂದಿನಿಂದ ಕಡಲೆ ಹನುಮಂತ ದೇವರ ವಾರ್ಷಿಕೋತ್ಸವ

300x250 AD

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಸಮೀಪದ ಡೊಂಬೆಕೈಕ್ರಾಸ್‌ನ ಕಡಲೆ ಹನುಮಂತ  ದೇವರ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆ ಮಾ.1 ಹಾಗೂ 2ರಂದು ಜರುಗಲಿದೆ.

ಮಾ.1ರಂದು ದೇವತಾಪ್ರಾರ್ಥನೆ, ಶುದ್ಧಿಕರ್ಮ, ಪುಣ್ಯಾಹ, ಬ್ರಹ್ಮಕೂರ್ಚಹವನ, ಕೌತುಕ ಬಂಧನ, ದೇವನಾಂದಿ ಕಲಶ ಸ್ಥಾಪನೆ, ಶ್ರೀರಂಗಪೂಜೆ, ಮಹಾಬಲಿಪ್ರಧಾನ,ಅಷ್ಟಾವಧಾನ ಸೇವೆ, ಮಹಾಮಂಗಳ ನೀರಾಂಜನ, ರಾತ್ರಿ 8.30ರಿಂದ ಭಕ್ತಿ ಸಂಗೀತ ಮತ್ತು ಭಕ್ತಿ ಭಜನೆ, ಮಾ.2ರಂದು ಸ್ವಸ್ತಿ, ಪುಣ್ಯಾಹವಾಚನ,ಉದ್ಯಾನಬಲಿ, ತತ್ವಾಧಿವಾಸಹೋಮ,ಮೂಲಮಂತ್ರ ಹೋಮ, ಪೂರ್ಣಾಹುತಿ, ಕಲಶಾಭಿಷೇಕ, ಮಹಾಬಲಿ, ಸಮರ್ಪಣೆ,ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನಸಂರ್ಪಣೆ. ರಾತ್ರಿ 10.30ರಿಂದ ಬೇಡ್ಕಣಿಯ ಶ್ರೀ ಮಾರುತಿ ಯುವ ಕಲಾಸಂಘ ಇವರಿಂದ ‘ಅಕ್ಷತೆಗೆ ಬೆಲೆಯಿಲ್ಲ ಬಿಕ್ಷುಕನಿಗೆ ನೆಲೆಯಿಲ್ಲ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. 

300x250 AD
Share This
300x250 AD
300x250 AD
300x250 AD
Back to top