Slide
Slide
Slide
previous arrow
next arrow

ಕೋಗಿಲಬನ ಸಸ್ಯಪಾಲನಾ ಕ್ಷೇತ್ರಕ್ಕೆ ಮಣ್ಣು ಸಾಗಾಟ ಕಾರ್ಯ

300x250 AD

ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರಕ್ಕೆ ಮಣ್ಣು ಸಾಗಾಟ ಕಾರ್ಯ ಭರದಿಂದ ನಡೆಯುತ್ತಿದೆ.

ಈಗಾಗಲೆ ಪ್ರಧಾನಿ‌ ಕಡೆಯಿಂದ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಅರಣ್ಯ ಇಲಾಖೆ‌ ಮತ್ತು ವನ್ಯಜೀವಿ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದ ಗುತ್ತಿಗೆ ಕೆಲಸವನ್ನು ಮಾಡುವ ಗುತ್ತಿಗೆದಾರ ದೀಪಕ್ ತೇಲಿಯವರ ಮೂಲಕ ಈ‌ ಮಣ್ಣು ಸಾಗಾಟ ಕಾರ್ಯ ನಡೆಯುತ್ತಿದೆ.

300x250 AD
Share This
300x250 AD
300x250 AD
300x250 AD
Back to top