Slide
Slide
Slide
previous arrow
next arrow

ಜ.17ಕ್ಕೆ ಆಟೋ‌ ಚಾಲಕರಿಂದ ಮುಷ್ಕರ: ಬಾಬಾಸಾಬ ಜಮಾದಾರ

300x250 AD

ದಾಂಡೇಲಿ : ಕೇಂದ್ರ ಸರಕಾರ ಪ್ರಸ್ತಾಪಿಸಿರುವ ಅಪಘಾತದ ವೇಳೆಯ ಹಿಟ್ & ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಶಿಕ್ಷೆ ವಿಧಿಸುವ ವಿಧೇಯಕವನ್ನು ವಿರೋಧಿಸಿ ಜ:17 ರಂದು ನಗರದ ಆಟೋ ಚಾಲಕರು ಮುಷ್ಕರವನ್ನು ಕೈಗೊಂಡಿದ್ದಾರೆ.

ಜ:17ರಂದು ಬೆಳಿಗ್ಗೆ ಎಂದಿನಂತೆ ಶಾಲೆಗೆ ಮಕ್ಕಳನ್ನು ಕರೆದೊಯ್ಯಲು ಆಟೋ ಹಾಗೂ ಇನ್ನಿತರ ಪ್ರಯಾಣಿಕ ವಾಹನಗಳು ಬರಲ್ಲ.‌ ಹಾಗಾಗಿ ದಾಂಡೇಲಿಯ ಸಾರ್ವಜನಿಕರು ಸಹಕರಿಸಬೇಕೆಂದು ಆಟೋ‌ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಾಬಾಸಾಬ್ ಜಮಾದಾರ್ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top