Slide
Slide
Slide
previous arrow
next arrow

ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

300x250 AD

ಹೊನ್ನಾವರ : ಸಹಾಯಧನ ಪಡೆಯುವ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ನಿ. ಹೊನ್ನಾವರ ಇದರ ಮುಂದಿನ 5 ವರ್ಷದ ಅವಧಿಗೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹೊನ್ನಾವರ ಕ್ಷೇತ್ರದ ಹಳದಿಪುರ ಆರ್ ಇ ಎಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಮಹೇಶ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಕುಮಟಾ ಕ್ಷೇತ್ರದ ಚಂದ್ರಶೇಖರ ಗೌಡಣ್ಣ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಹೊನ್ನಾವರ ಕ್ಷೇತ್ರದಿಂದ ಕೃಷ್ಣ ರಾಮ ಗೌಡ, ಗಣಪತಿ ಮಹಾದೇವ ಶೆಟ್ಟಿ, ರಾಘವೇಂದ್ರ ಅನಂತ ಹೆಗಡೆ, ಷಣ್ಮುಖ ಲಕ್ಷ್ಮಣ ನಾಯ್ಕ, ಶಿರಸಿ ಕ್ಷೇತ್ರದಿಂದ ಶೈಲೇಶ ಕೋಯನ್, ಸಿದ್ದಾಪುರ ಕ್ಷೇತ್ರದಿಂದ ಪ್ರವೀಣ ಕುರುಬರ, ಯಲ್ಲಾಪುರ ಕ್ಷೇತ್ರದಿಂದ ಎಮ್. ರಾಜಶೇಖರ, ಭಟ್ಕಳ ಕ್ಷೇತ್ರದಿಂದ ರಾಜೇಶ ಕುಪ್ಪಯ್ಯ ಶೆಟ್ಟಿ, ಕಾರವಾರ ಕ್ಷೇತ್ರದಿಂದ ಗಣೇಶ ನೀಲಪ್ಪ ಬಿಷ್ಠಣ್ಣನವರ, ಹಿಂದುಳಿದ ವರ್ಗದಿಂದ ರಮೇಶ ಪ್ರರ್ಸಯ್ಯ ಮೇಸ್ತ, ಗೋವಿಂದ ಕನ್ಯಾ ಗೌಡ, ಪ.ಜಾ. ಕ್ಷೇತ್ರದಿಂದ ರಾಜು ಟಿ ಲಮಾಣಿ, ಪ. ಪಂ. ಕ್ಷೇತ್ರದಿಂದ ದೇವಪ್ಪ ಬಸಪ್ಪ ಮುರಾರಿ, ಮಹಿಳಾ ಕ್ಷೇತ್ರದಿಂದ ಶ್ರಿಮತಿ ಕಲ್ಪನಾ ನೀಲಪ್ಪ ಭೂತರೆಡ್ಡಿ ಹಾಗೂ ಶ್ರೀಮತಿ ರೂಪಾ ಎಮ್. ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಶ್ರೀಮತಿ. ಸರಿತಾ ಎನ್. ಬೇತಾಳಕರ ಇವರು ಕಾರ್ಯನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top