Slide
Slide
Slide
previous arrow
next arrow

ಡಿ.31ಕ್ಕೆ ‘ಸ್ಮೃತಿ ಆಚಾರಗಳು ‘ ಪ್ರವಚನ ಕಾರ್ಯಕ್ರಮ

300x250 AD

ಶಿರಸಿ: ಮಾರಿಕಾಂಬಾ ನಗರದ ಗಾಯತ್ರಿ ಗೆಳೆಯರ ಬಳಗದ ಆಶ್ರಯದಲ್ಲಿ ಡಿ.31,ರವಿವಾರದಂದು ಸಂಜೆ 4. ಗಂಟೆಗೆ ವಿ. ಅನಂತಮೂರ್ತಿ ಭಟ್ಟ ಯಲೂಗಾರ ಅವರಿಂದ ‘ಸ್ಮೃತಿ ಆಚಾರಗಳು ‘ ಕುರಿತು ಪ್ರವಚನ ಕಾರ್ಯಕ್ರಮ ನಡೆಯಲಿದೆ.ಇದೇ ಸಂದರ್ಭದಲ್ಲಿ ಝೇಂಕಾರ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿದೆ. ಆಸಕ್ತರು ಆಗಮಿಸಿ, ಪ್ರೋತ್ಸಾಹಿಸಬೇಕು ಎಂದು ಗಾಯತ್ರಿ ಗೆಳೆಯರ ಬಳಗದ ವಿಶ್ವೇಶ್ವರ ಗಾಯತ್ರಿ ಅವರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top