Slide
Slide
Slide
previous arrow
next arrow

ನೇತ್ರದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಉಚಗೇರಿಯ ಕಮಲಾ ಹೆಗಡೆ

300x250 AD

ಯಲ್ಲಾಪುರ : ತಾಲೂಕಿನ ಕುಂದರಗಿ ಗ್ರಾ.ಪಂ. ವ್ಯಾಪ್ತಿಯ ಉಚಗೇರಿಯ ಕಮಲಾ ನಾರಾಯಣ ಹೆಗಡೆ (90) ಗುರುವಾರ ನಿಧನರಾದರು.‌ ಮೃತರು ಮೂವರು ಪುತ್ರರು, ನಾಲ್ವರು ಪುತ್ರಿಯರು, ಮೂವರು ಸಹೋದರರು, ಇಬ್ಬರು ಸಹೋದರಿಯರು ಮತ್ತು ಬಂಧು-ಬಳಗವನ್ನು ಅಗಲಿದ್ದಾರೆ.
ಕಮಲಾ ಹೆಗಡೆ ಅವರ ಆಶಯದಂತೆ ನೇತ್ರಗಳನ್ನು ದಾನ ಮಾಡಲಾಗಿದ್ದು, ಶಿರಸಿಯ ಗಣೇಶ ನೇತ್ರಾಲಯದ ತಜ್ಞರು ಆಗಮಿಸಿ ಸೂಕ್ತಕ್ರಮಗಳ ಮೂಲಕ ನೇತ್ರಗಳನ್ನು ರಕ್ಷಿಸಿ, ಕೊಂಡೊಯ್ದರು.

300x250 AD
Share This
300x250 AD
300x250 AD
300x250 AD
Back to top