Slide
Slide
Slide
previous arrow
next arrow

ಮಹಾಪರಿ ನಿರ್ವಾಣ ದಿನ: ಹಣ್ಣು-ಹಂಪಲು ವಿತರಣೆ

300x250 AD

ಯಲ್ಲಾಪುರ: ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಘದಿಂದ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರರ 67ನೇ ಮಹಾಪರಿನಿರ್ವಾಣ ದಿನವನ್ನು ಬುಧವಾರ ಪಟ್ಟಣದ ಬಸ್ ಅಂಬೇಡ್ಕರ್ ಸರ್ಕಲ್ ಬಳಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ನಂತರ ಬಾಳಗಿ ಮನೆಯ ರಾಘವೇಂದ್ರ ವೃದ್ದಾಶ್ರಮದಲ್ಲಿ ಹಣ್ಣು ಹಂಪಲ ನೀಡಲಾಯಿತು.

ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ್ ಕಾರ್ಯದರ್ಶಿ ಸಂತೋಷ್ ಎಸ್. ಪಾಟಣಕರ, ಪ್ರಮುಖರಾದ ಚಂದ್ರು ಅಣ್ಣನವರ, ಪುಷ್ಪಾ ನೇತ್ರೇಕರ್, ರವೀಂದ್ರ ಪಾಟಣಕರ್ ಇದ್ದರು.

300x250 AD
Share This
300x250 AD
300x250 AD
300x250 AD
Back to top