Slide
Slide
Slide
previous arrow
next arrow

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ವಿತರಣೆ

300x250 AD

ಬನವಾಸಿ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಅರ್ಥಿಕ ನಿರ್ವಹಣೆ ಕಷ್ಟಕರವಾಗಿರುವ ನಿರ್ಗತಿಕರಿಗೆ ಪ್ರತಿ ತಿಂಗಳು ನೀಡುವ 1 ಸಾವಿರ ರೂ.ಗಳ ಮಾಸಾಶನವನ್ನು ಮಂಗಳವಾರ ಇಲ್ಲಿನ ಅಯ್ಯಪ್ಪ ನಗರದ ನಿವಾಸಿ, ವಿಕಲಚೇತನ ಅಣ್ಣಪ್ಪ ನರಸಿಂಹ ಮಂಗಳೂರು ಅವರಿಗೆ ಸಮಾಜ ಸೇವಕ ಸುಧೀರ ನಾಯರ ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಮಲ್ಲಿಕಾ, ಸೇವಾಪ್ರತಿನಿಧಿ ಸವಿತಾ, ಅನೀತಾ ಇದ್ದರು.

300x250 AD

Share This
300x250 AD
300x250 AD
300x250 AD
Back to top