Slide
Slide
Slide
previous arrow
next arrow

ಪಹಲ್ಗಾಮ್‌ ದುರ್ಘಟನೆ: ಇಂದಿನಿಂದ ಸಮಿತ್ತು ಅರ್ಪಣೆ

300x250 AD

ಶಿರಸಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಅಮಾಯಕರಿಗೆ ಶೃದ್ಧಾಂಜಲಿ ಸಲ್ಲಿಸಿ ಹಾಗೂ ಇದಕ್ಕೆ ತಕ್ಕ ಪ್ರತಿಕಾರ ತೀರಿಸಿಕೊಳ್ಳಲು ಭಾರತೀಯ ಸೈನ್ಯ ಹಾಗೂ ಭಾರತ ಸರಕಾರಕ್ಕೆ ಬಲ ಬರಲೆಂಬ ಸಂಕಲ್ಪದೊಂದಿಗೆ ನಿರಂತರ 7 ದಿನಗಳ ಕಾಲ ಅಗ್ನಿ ದೇವರಿಗೆ ಸಮಿತ್ತು ಅರ್ಪಣೆ ಕಾರ್ಯಕ್ರಮವನ್ನು ತಾಲೂಕಿನ ತಾರಗೋಡಿನ ಶ್ರೀ ಕ್ಷೇತ್ರಪಾಲ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಇಂದು ಏ.27ರಂದು ಬೆಳಿಗ್ಗೆ 10.30 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ನಿರಂತರ 7 ದಿನಗಳ ಕಾಲ ನಿರಂತರ 7 ದಿನಗಳಲ್ಲಿ ಯಾವುದೇ ಸಮಯದಲ್ಲಿ ಬಂದು ಸಮಿತ್ತುಗಳ ಅರ್ಪಣೆ ಮಾಡಬಹುದು. ಅರ್ಪಣೆಗೆ ತುಪ್ಪ, ಅಶ್ವತ್ಥ, ಖೈರ, ಉತ್ತರಣೆ, ಅತ್ತಿ, ಮುತಕಲು, ಶಮಿ, ಎಕ್ಕೆ ಸಮಿತ್ತುಗಳನ್ನು ಬಳಸಲಾಗುವುದು.

300x250 AD

Share This
300x250 AD
300x250 AD
300x250 AD
Back to top