Slide
Slide
Slide
previous arrow
next arrow

ಜಿಲ್ಲೆಯ ಇಬ್ಬರು ವಿದ್ವಾಂಸರಿಗೆ ಮೈತ್ರಿ ಪುರಸ್ಕಾರ

300x250 AD

ಶಿರಸಿ: ಜಿಲ್ಲೆಯ‌ ಇಬ್ಬರು‌ ಹಿರಿಯ ವಿದ್ವಾಂಸರಿಗೆ ಬೆಂಗಳೂರಿನ ಮೈತ್ರೀ ಸಂಸ್ಕೃತ ಸಂಸ್ಕೃತಿ ‌ಪ್ರತಿಷ್ಠಾನ ನೀಡುವ 2023ನೇ ಸಾಲಿ‌ನ ಮೈತ್ರೀ‌ ಪುರಸ್ಕಾರ ಪ್ರಕಟವಾಗಿದೆ.
ವ್ಯಾಸ ಯೋಗ ವಿಶ್ವವಿದ್ಯಾಲಯ ಕುಲಪತಿ, ವೇದ ವಿಜ್ಞಾನ ಶೋಧ‌ ಸಂಸ್ಥಾನದ ಅಧ್ಯಕ್ಷ, ಮೂಲತಃ ಯಲ್ಲಾಪುರ ತಾಲೂಕಿನ ಕೋಟೆಮನೆಯ ಪ್ರೋ. ರಾಮಚಂದ್ರ ‌ಜಿ ಭಟ್ಟ  ಹಾಗೂ ಬಹುಶೃತ ವಿದ್ವಾಂಸ, ತಾಳಮದ್ದಲೆ ಅರ್ಥದಾರಿ, ಪ್ರವಚನಕಾರ, ನಿವೃತ್ತ ಪ್ರಾಚಾರ್ಯ, ವಿದ್ಯಾವಾಚಸ್ಪತಿ ತಾಲೂಕಿನ ಕೆರೆಕೈನ ಉಮಕಾಂತ ಕೃಷ್ಣ ಭಟ್ಟ‌  ಅವರಿಗೆ‌ ಈ‌ ಪುರಸ್ಕಾರ ಪ್ರಕಟವಾಗಿದೆ.
ನ.19ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ‌ ನಡೆಯುವ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.

300x250 AD
Share This
300x250 AD
300x250 AD
300x250 AD
Back to top