Slide
Slide
Slide
previous arrow
next arrow

ಸೋಮಸಾಗರದಲ್ಲಿ ಮನರಂಜಿಸಿದ ಸೀತಾಸ್ವಯಂವರ, ಪಟ್ಟಾಭಿಷೇಕ ಯಕ್ಷಗಾನ

300x250 AD


ಶಿರಸಿ: ತಾಲೂಕಿನ ಸೋಮಸಾಗರದ ಶ್ರೀಸೋಮೇಶ್ವರ ದೇವಸ್ಥಾನದಲ್ಲಿ ವೇದ ವಿದ್ವಾಂಸರಾಗಿದ್ದ ನಾಗಪತಿ ಭಟ್ಟ ಅವರ ಸಂಸ್ಮರಣ ಶ್ರೀವ್ಯಾಸನ್ಯಾಸ ಸಂಸ್ಥೆಯು ಸೀತಾ ಸ್ವಯಂವರ ಹಾಗೂ ಪಟ್ಟಾಭಿಷೇಕ ಯಕ್ಷಗಾನ ಹಮ್ಮಿಕೊಂಡಿತ್ತು.

ಯಕ್ಷಗಾನದ ಹಿಮ್ಮೇಳದಲ್ಲಿ ಕೆ.ಜಿ.ರಾಮರಾವ್, ಕೇಶವ ಹೆಗಡೆ ಕೊಳಗಿ, ಮಂಜುನಾಥ ಹೆಗಡೆ, ವಿಘ್ನೇಶ್ವರ ಗೌಡ ಕೆಸರಕೊಪ್ಪ ಸಹಕಾರ ನೀಡಿದರು‌.
ಮುಮ್ಮೇಳದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ, ಕೆ.ಜಿ.ಮಂಜುನಾಥ, ಮಾಧವ ‌ನಾಗೂರು, ಶ್ರೀಧರ ಹೆಗಡೆ ಚಪ್ಪರಮನೆ, ಮಹಾಬಲೇಶ್ವರ ಇಟಗಿ, ಶಶಾಂಕ ಪಟೇಲ್, ವಿನಯ ಬೇರೊಳ್ಳಿ, ಅಂಬರೀಷ ಭಟ್ಟ, ನಿರಂಜನ ಜಾಗನಳ್ಳಿ, ಮಹಾಬಲೇಶ್ವರ ಗೌಡ, ನಾಗರಾಜ ಕುಂಕಿಪಾಲ, ಸಂತೋಷ ಹುಣಸೆಮಕ್ಕಿ, ನಾಗರಾಜ ಉಮ್ಮಚಗಿ, ವೆಂಕಟೇಶ ಬೊಗ್ರಿಮಕ್ಕಿ ಕುಮಾರಿ ಇಳಾ ಇತರರು ಪಾಲ್ಗೊಂಡರು.
ಕಮಲಾಕರ ಭಟ್ಟ ಸೋಮಸಾಗರ ಸ್ವಾಗತಿಸಿದರು. ಸಂಯೋಜಕ ದತ್ತು ಸೋಮಸಾಗರ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top