Slide
Slide
Slide
previous arrow
next arrow

ಮಾಧವಾನಂದ ಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಮಂಗಲೋತ್ಸವ

300x250 AD

ಸಿದ್ದಾಪುರ: ಶ್ರೀಮನ್ನೆಲೆಮಾವು ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ಮಾಧವಾನಂದ ಭಾರತೀ ಸ್ವಾಮಿಗಳವರು ಚಾತುರ್ಮಾಸ್ಯ ವ್ರತಾಚರಣೆಯ ಮಂಗಲೋತ್ಸವ ನಿಮಿತ್ತ ಅಘನಾಶಿನಿ ನದಿಗೆ ಪೂಜೆ ಸಲ್ಲಿಸಿ, ಸೀಮೋಲ್ಲಂಘನಗೈದರು.

ಶ್ರೀಗಳವರು ಪ್ರಸೂತಪೂರ ಕ್ಷೇತ್ರದ ಶ್ರೀಸಿದ್ಧಿವಿನಾಯಕ ಹಾಗೂ ಶ್ರೀರಾಮಾಂಜನೇಯ ದೇವಾಲಯ ಹೇರೂರು ಮತ್ತು ಸರ್ಕುಳಿ ಮಹಿಷಾಸುರ ಮರ್ಧಿನಿ ದೇವಾಲಯಗಳಿಗೆ ಚಿತ್ತೈಸಿ ಶ್ರೀ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. 🕉️🙏

300x250 AD

Share This
300x250 AD
300x250 AD
300x250 AD
Back to top