Slide
Slide
Slide
previous arrow
next arrow

ಸ್ವಚ್ಚತಾ ಅಭಿಯಾನದ ಕುರಿತು ಪೂರ್ವ ತಯಾರಿ ಸಭೆ

300x250 AD

ದಾಂಡೇಲಿ: ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆಡಳಿತ ಸೌಧದಲ್ಲಿ ಸ್ವಚ್ಚತಾ ಅಭಿಯಾನದ ಕುರಿತು ಪೂರ್ವತಯಾರಿ ಸಭೆಯು ಶುಕ್ರವಾರ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಸೆ.೨೫ರಿಂದ ಆರಂಭಗೊAಡು ಅ.೨ರವರೆಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳುವ ಸ್ವಚ್ಚತಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಸ್ವಚ್ಚತಾ ಪರಿಸರ, ಸ್ವಚ್ಚ ನಗರ, ಸ್ವಚ್‌ತಾಲ್ಲೂಕನ್ನಾಗಿಸುವಗುರಿಯೊಂದಿಗೆ ಈ ಕರ‍್ಯಕ್ರಮದ ಯಶಸ್ಸಿಗೆ ಎಲ್ಲರು ಕೈ ಜೋಡಿಸಬೇಕೆಂದು ಕರೆ ನೀಡಿದರು.

300x250 AD

ಸಭೆಯಲ್ಲಿ ಪೌರಾಯುಕ್ತ ಆರ್.ಎಸ್.ಪವಾರ್, ನಗರಸಭೆಯ ಸ್ಥಾಯಿ ಸಮಿತಿಅಧ್ಯಕ್ಷರಾದ ಅನಿಲ್ ನಾಯ್ಕರ್, ಪಿಎಸ್‌ಐಗಳಾದ ಯಲ್ಲಪ್ಪ.ಎಸ್, ಕೃಷ್ಣ ಗೌಡ, ನಗರ ಸಭೆಯ ನಿಕಟಪೂರ್ವಅಧ್ಯಕ್ಷೆ ಸರಸ್ವತಿರಜಪೂತ್, ನಗರ ಸಭೆಯ ನಿಕಪಟೂರ್ವಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ನಗರ ಸಭೆಯ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top