• Slide
    Slide
    Slide
    previous arrow
    next arrow
  • ಶಿರಸಿ ಪೋಲಿಸರಿಂದ ಅಂತರಜಿಲ್ಲಾ ಸುಲಿಗೆಕೋರನ ಬಂಧನ

    300x250 AD

    ಶಿರಸಿ: ನೀರು ಕೇಳುವ ನೆಪದಲ್ಲಿ ಮಾಜಿ ಸಂಸದ ಸ.ದೇವರಾಜ ನಾಯ್ಕ ಮನೆಯಲ್ಲಿ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಸರ ಅಪಹರಿಸಿದ್ದ ಅಂತರ ಜಿಲ್ಲಾ ಸುಲಿಗೆಕೋರನನ್ನು ಮಾರುಕಟ್ಟೆ ಠಾಣೆ ಪೋಲಿಸರ ಬಂಧಿಸುವಲ್ಲಿ ಯಶಸ್ವಿಗಿದ್ದಾರೆ.

    ಹಾನಗಲ್ ತಾಲೂಕಿನ ಪರಶುರಾಮ ಬಸಪ್ಪ ಸಣ್ಣಮನಿ ಬಂಧಿತ ಆರೋಪಿಯಾಗಿದ್ದು, ಡಿವಾಯೆಸ್ಪಿ ಗಣೇಶ ಕೆ.ಎಲ್. ಸಮರ್ಥ ಮಾರ್ಗದರ್ಶನ ಹಾಗು ಸಿಪಿಆಯ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಕಳುವಾದ ಸರದ ಸಮೇತ ಬಂಧಿಸಲಾಗಿದೆ. ಕಾರ್ಯಚರಣೆಯಲ್ಲಿ ಪಿಎಸ್ಆಯ್ ಗಳಾದ ರತ್ನಾ ಕುರಿ, ಮಾಲಿನಿ ಮಸಬಾವಿ, ರಾಜಕುಮಾರ ಉಕ್ಕಲಿ,ಮಾಂತೇಶ ಕುಂಬಾರ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top