• Slide
    Slide
    Slide
    previous arrow
    next arrow
  • ಸೆ.2ಕ್ಕೆ ಉಪನ್ಯಾಸ ಕಾರ್ಯಕ್ರಮ

    300x250 AD

    ಶಿರಸಿ: ಗಾಯತ್ರಿ ಗೆಳೆಯರ ಬಳಗ ಶಿರಸಿ ಇವರಿಂದ ಪ್ರೋ. ಜಿ. ಎಚ್. ನಾಯಕ ಅವರ ಬದುಕು-ಬರಹ ಕುರಿತು ಉಪನ್ಯಾಸ ಕಾರ್ಯಕ್ರಮವು ಸೆ.2ರಂದು ಗಾಯತ್ರಿ ಗೆಳೆಯರ ಬಳಗದ ಕಛೇರಿಯಲ್ಲಿ ನಡೆಯಲಿದೆ.

    ಉಪನ್ಯಾಸ ವನ್ನು ಖ್ಯಾತ ಸಾಹಿತಿ ಡಾ.ಎಚ್. ಎಸ್. ಸತ್ಯನಾರಾಯಣ ನೀಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ‌ಎನ್ ವಾಸರೆ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶಿರಸಿ ಕಸಾಪ ಅಧ್ಯಕ್ಷ ಜಿ ಸುಬ್ರಾಯ ಭಟ್ ಬಕ್ಕಳ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top