Slide
Slide
Slide
previous arrow
next arrow

ಹಾನಿ ಪ್ರದೇಶಗಳಿಗೆ ಸೂರಜ ನಾಯ್ಕ ಸೋನಿ ಭೇಟಿ

300x250 AD

ಗೋಕರ್ಣ : ಸತತ ಮಳೆಯಿಂದಾಗಿ ಅಘನಾಶಿನಿ ಹಾಗೂ ಗಂಗಾವಳಿ ನದಿ ತೀರದಲ್ಲಿ ಸಾಕಷ್ಟು ಕಡೆಗಳಲ್ಲಿ ಹಾನಿ ಉಂಟಾಗಿದ್ದು, ವಿವಿಧ ಪ್ರದೇಶಗಳಿಗೆ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಅಘನಾಶಿನಿ, ಗಂಗಾವಳಿ ನದಿ ಅಂಚಿನ ಪ್ರದೇಶಗಳಲ್ಲಿ ನೀರು ತುಂಬಿ ಅಲ್ಲಲ್ಲಿ ಹಾನಿ ಉಂಟಾಗುವುದರ ಜತೆಗೆ ಇನ್ನು ಕೆಲವೆಡೆ ಸಣ್ಣಪುಟ್ಟ ಗುಡ್ಡ ಕುಸಿತ, ಮನೆಯ ಮೇಲೆ ಮರ ಬಿದ್ದು ಹಾನಿ ಹೀಗೆ ನಿರಂತರ ಮಳೆಯಿಂದಾಗಿ ಸಾಕಷ್ಟು ಪ್ರದೇಶಗಳಲ್ಲಿ ಹಾನಿ ಉಂಟಾಗಿದ್ದು, ಈ ಎಲ್ಲ ಸ್ಥಿತಿಗತಿಗಳನ್ನು ಅರಿಯಲು ಸೂರಜ ನಾಯ್ಕ ಸೋನಿ ಬೇಟಿ ನೀಡುತ್ತಿದ್ದು, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top