Slide
Slide
Slide
previous arrow
next arrow

ಜು.19ಕ್ಕೆ ಶಿರಸಿಯಲ್ಲಿ ಆರತಿ ತಾಟಿನ ಸ್ಪರ್ಧೆ

300x250 AD

ಶಿರಸಿ: ಇಲ್ಲಿನ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಜು.19 ಬುಧವಾದಂದು ಬೆಳಿಗ್ಗೆ 9.30ಕ್ಕೆ ನೈಸರ್ಗಿಕ ಬೀಜಗಳಿಂದ ಮಾಡಿದ ಆರತಿ ತಾಟಿನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ಸಮಾರೋಪದ ಕಾರ್ಯಕ್ರಮದಲ್ಲಿ ನಿರ್ಣಯ,ಬಹುಮಾನ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತನುಜಾ ಹೆಗಡೆ tel:+919483126722, ಶರಾವತಿ ಭಟ್ tel:+919449590542, ಜ್ಯೋತಿ ಹೆಗಡೆ tel:+919448189919 ಇವರನ್ನು ಸಂಪರ್ಕಿಸಲು ಕೋರಿದೆ

300x250 AD
Share This
300x250 AD
300x250 AD
300x250 AD
Back to top