Slide
Slide
Slide
previous arrow
next arrow

ಮರಕ್ಕೆ ಡಿಕ್ಕಿ ಹೊಡೆದ ಮಹೀಂದ್ರಾ ಥಾರ್: ಚಾಲಕನ ದುರ್ಮರಣ

300x250 AD

ಶಿರಸಿ: ತಾಲೂಕಿನ ದೇವನಳ್ಳಿ ಸಮೀಪ ಬಳಿ ಮಹಿಂದ್ರ ಥಾರ್ ಒಂದು ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕ ಮತ್ತಿಘಟ್ಟ ಬಳಿಯ ಕುಳಿಹಕ್ಲಿನ ಶ್ರೀಪಾದ ಹೆಗಡೆ ಸಾವನ್ನಪ್ಪಿದ್ದಾರೆ.

ದೇವನಳ್ಳಿಯಲ್ಲಿ ಕೆಲಸ ಮುಗಿಸಿ ವಾಪಾಸ್ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

300x250 AD
Share This
300x250 AD
300x250 AD
300x250 AD
Back to top