• Slide
    Slide
    Slide
    previous arrow
    next arrow
  • ವಕೀಲರ ಸಂಘದಿ0ದ ವೈದ್ಯರ ದಿನಾಚರಣೆ

    300x250 AD

    ಅಂಕೋಲಾ: ವೈದ್ಯರ ದಿನಾಚರಣೆ ನಿಮಿತ್ತ ವಕೀಲರ ಸಂಘದವರು ವೈದ್ಯರಾದ ಡಾ.ಎನ್.ಎಂ.ಹೆಗಡೆ ಅವರಿಗೆ ಸನ್ಮಾನಿಸಿ ಗೌರವಿಸಿದರು.

    ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿ, ವೈದ್ಯರು ತಮ್ಮ ವೃತ್ತಿಯ ಮೂಲಕ ಸಮಾಜ ಸೇವೆ ಮಾಡುತ್ತಾರೆ. ಅಂತಹ ವೈದ್ಯರನ್ನು ನೆನೆಯಬೇಕಾದ ಕರ್ತವ್ಯ ನಮ್ಮದು ಎಂದರು.

    300x250 AD

    ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನಿತ್ಯಾನಂದ ಕವರಿ, ಕಾರ್ಯದರ್ಶಿ ಲಕ್ಷ್ಮಿದಾಸ ನಾಯ್ಕ, ಖಜಾಂಚಿ ರಾಮಚಂದ್ರ ಗೌಡ, ಸಹಕಾರ್ಯದರ್ಶಿ ಮಮತಾ ಕೆರೆಮನೆ, ಕಾರ್ಯಕಾರಿ ಸಮಿತಿ ಸದಸ್ಯ ಬೀರಣ್ಣ ನಾಯಕ, ಉಮೇಶ ನಾಯ್ಕ, ಸಂತೋಷ ನಾಯ್ಕ, ಗುರು ನಾಯ್ಕ, ಸುರೇಶ ಬಾನಾವಳಿಕರ, ಬಿ.ಡಿ. ನಾಯ್ಕ, ಶಾಂತಾ ಹೆಗಡೆ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top