• Slide
    Slide
    Slide
    previous arrow
    next arrow
  • ಉಸ್ತುವಾರಿ ಸಚಿವರ ನೇಮಕ: ಜಿಲ್ಲೆಯ ಜವಾಬ್ದಾರಿ ಮಂಕಾಳ ವೈದ್ಯ ಹೆಗಲಿಗೆ

    300x250 AD

    ಬೆಂಗಳೂರು: ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾದ ಬಳಿಕ ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದ್ದು, ಇದೀಗ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ ವೈದ್ಯರ ಹೆಗಲೇರಿದೆ.

    ಹಾಗೆಯೇ ಇತರ ಜಿಲ್ಲೆಗಳ ಉಸ್ತುವಾರಿ ಸಚಿವರ ಪಟ್ಟಿ ಕೆಳಗಿನಂತಿದೆ.

    • ಬೆಂಗಳೂರು ನಗರ ಉಸ್ತುವಾರಿ ಸಚಿವ- ಡಿ.ಕೆ.ಶಿವಕುಮಾರ್

    • ತುಮಕೂರು ಜಿಲ್ಲಾ ಉಸ್ತುವಾರಿ-ಡಾ.ಜಿ.ಪರಮೇಶ್ವರ್

    • ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೆಚ್.ಕೆ.ಪಾಟೀಲ್

    • ಬೆಂಗಳೂರು ಗ್ರಾಮಾಂತರ-ಕೆ.ಹೆಚ್.ಮುನಿಯಪ್ಪ

    • ರಾಮಲಿಂಗಾರೆಡ್ಡಿ-ರಾಮನಗರ

    • ಕೆ.ಜೆ.ಜಾರ್ಜ್-ಚಿಕ್ಕಮಗಳೂರು

    • ಎಂ.ಬಿ.ಪಾಟೀಲ್-ವಿಜಯಪುರ

    • ದಿನೇಶ್ ಗುಂಡೂರಾವ್-ದಕ್ಷಿಣ ಕನ್ನಡ

    • ಹೆಚ್.ಸಿ.ಮಹದೇವಪ್ಪ-ಮೈಸೂರು

    • ಸತೀಶ್ ಜಾರಕಿಹೊಳಿ-ಬೆಳಗಾವಿ

    • ಪ್ರಿಯಾಂಕ್ ಖರ್ಗೆ-ಕಲಬುರಗಿ

    • ಶಿವಾನಂದಪಾಟೀಲ್-ಹಾವೇರಿ

    • ಜಮೀರ್ ಅಹ್ಮದ್ ಖಾನ್-ವಿಜಯನಗರ

    • ಶರಣಬಸಪ್ಪ ದರ್ಶನಾಪುರ-ಯಾದಗಿರಿ

    • ಈಶ್ವರ್ ಖಂಡ್ರೆ-ಬೀದ‌

    300x250 AD

    • ಚಲುವರಾಯಸ್ವಾಮಿ-ಮಂಡ್ಯ

    • ಎಸ್.ಎಸ್.ಮಲ್ಲಿಕಾರ್ಜುನ್-ದಾವಣಗೆರೆ

    • ಸಂತೋಷ್ ಲಾಡ್-ಧಾರವಾಡ

    • ಶರಣಪ್ರಕಾಶ್ ಪಾಟೀಲ್-ರಾಯಚೂರು

    • ಆರ್.ಬಿ.ತಿಮ್ಮಾಪುರ-ಬಾಗಲಕೋಟೆ

    • ಕೆ.ವೆಂಕಟೇಶ್-ಚಾಮರಾಜನಗರ

    • ಕೊಪ್ಪಳ-ಶಿವರಾಜ್ ತಂಗಡಗಿ

    • ಡಿ.ಸುಧಾಕರ್-ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ

    • ಬಿ.ನಾಗೇಂದ್ರ-ಬಳ್ಳಾರಿ

    • ಕೆ.ಎನ್.ರಾಜಣ್ಣ-ಹಾಸನ

    • ಭೈರತಿ ಸುರೇಶ್-ಕೋಲಾರ

    • ಲಕ್ಷ್ಮೀ ಹೆಬ್ಬಾಳ‌-ಉಡುಪಿ

    • ಮಂಕಾಳ್ ವೈದ್ಯ-ಉತ್ತರ ಕನ್ನಡ

    • ಮಧು ಬಂಗಾರಪ್ಪ-ಶಿವಮೊಗ್ಗ

    • ಡಾ.ಎಂ.ಸಿ.ಸುಧಾಕರ್-ಚಿಕ್ಕಬಳ್ಳಾಪುರ

    • ಎನ್.ಎಸ್.ಬೋಸರಾಜು-ಕೊಡಗು

    Share This
    300x250 AD
    300x250 AD
    300x250 AD
    Leaderboard Ad
    Back to top