• Slide
    Slide
    Slide
    previous arrow
    next arrow
  • ಕಾಂಗ್ರೆಸ್ ಅಧಿಕಾರಕ್ಕೆ :ಮುಂಡಗೋಡದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    300x250 AD

    ಮುಂಡಗೋಡ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಪಟ್ಟಣದ ಶಿವಾಜಿ ಸರ್ಕಲ್ ಹಾಗೂ ಬಸವನ ಬೀದಿಯ ಸರ್ಕಲ್ ಬಳಿ ಕಾಂಗ್ರೆಸ್ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಈ ಸಂದರ್ಭದಲ್ಲಿ ರಾಮಣ್ಣ ಕುನ್ನೂರ, ನಿಂಗಜ್ಜ ಕೊಣನಕೇರಿ, ವಾಧಿರಾಜ ಅಡವೆ, ಮಂಜುನಾಥ ಪಾಟೀಲ್, ನಾಗರಾಜ ಹಂಚಿನಮನಿ, ರವಿಗೌಡ ಪಾಟೀಲ್, ಬಸವರಾಜ ತಳವಾರ, ಡಾಕಪ್ಪ ಲಮಾಣಿ, ಗೋಪಾಲ ಪಾಟಿಲ್, ರವಿ ಭೋವಿ, ಡಾಕಪ್ಪ ಲಮಾಣಿ, ನೂರ್ ಅಹ್ಮದ್ ಗಡವಾಲೆ ಹಾಗೂ ಮಲ್ಲಿಕಾರ್ಜುನ ಗೌಳಿ ಸೇರಿದಂತೆ ಪ್ರಮುಖರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top