• Slide
    Slide
    Slide
    previous arrow
    next arrow
  • ಶಾಸಕರಾದ ಸೈಲ್, ವೈದ್ಯ ಭೇಟಿಯಾಗಿ ಸನ್ಮಾನಿಸಿದ ಶ್ರೀನಿವಾಸ ಧಾತ್ರಿ

    300x250 AD

    ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಯಲ್ಲಾಪುರ ಮುಂಡಗೋಡ ಕ್ಷೇತ್ರದಾದ್ಯಂತ ಪಕ್ಷಕ್ಕಾಗಿ ಅವಿರತ‌‌ವಾಗಿ ಶ್ರಮಿಸಿದ ಶ್ರೀನಿವಾಸ್ ಭಟ್ ಧಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸಿನಿಂದ ನೂತನ ಶಾಸಕರಾಗಿ ಆಯ್ಕೆಯಾದವರನ್ನು ಭೇಟಿಯಾಗಿ ಅಭಿನಂದಿಸಿದರು.

    ಭಟ್ಕಳ ಕ್ಷೇತ್ರದಲ್ಲಿ ಜಯ ಸಾಧಿಸಿದ ಮಂಕಾಳು ವೈದ್ಯ ಹಾಗೂ ಅಂಕೋಲಾ-ಕಾರವಾರ ಕ್ಷೇತ್ರದಲ್ಲಿ ಗೆಲುವು ಕಂಡ ಸತೀಶ್ ಸೈಲ್ ಇವರನ್ನು ಭೇಟಿಯಾಗಿ ಶಾಲು ಹೊದೆಸಿ ಸನ್ಮಾನಿಸಿ ಅಭಿನಂದಿಸಿದರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top