Slide
Slide
Slide
previous arrow
next arrow

ಮನೆ ಮನೆಗೆ ಸಿಹಿ ಹಂಚಿ ಕಾಂಗ್ರೆಸ್ ಗೆಲುವಿಗೆ ಸಂಭ್ರಮ

300x250 AD

ದಾಂಡೇಲಿ: ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆಯವರ ಐತಿಹಾಸಿಕ ಗೆಲುವಿಗಾಗಿ ಕಾಂಗ್ರೆಸ್ ಮುಖಂಡರಾದ ಸುದರ್ಶನ್ ಆರ್.ಸಿಯವರ ನೇತೃತ್ವದಲ್ಲಿ ಮಂಗಳವಾರ ನಗರದ ವಾರ್ಡ್ ನಂ.20ರಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ಗೆಲುವಿನ ಸಂಭ್ರಮವನ್ನು ಆಚರಿಸಿಕೊಳ್ಳಲಾಯಿತು.
ರಾಜ್ಯ ವಿಧಾನಸಭೆಗೆ 9ನೇ ಬಾರಿ ಆರ್.ವಿ.ದೇಶಪಾಂಡೆಯವರನ್ನು ಆಯ್ಕೆಯಾಗಲು ಸಹಕರಿಸಿದ ಮತದಾರರಿಗೆ ಸುದರ್ಶನ್ ಆರ್.ಸಿ. ನೇತೃತ್ವದಲ್ಲಿ ಕಾಂಗ್ರೆಸ್ ಕರ‍್ಯಕರ್ತರ ತಂಡ ಸಿಹಿಯನ್ನು ಹಂಚಿ ಗೆಲುವಿಗೆ ಸಹಕರಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top