Slide
Slide
Slide
previous arrow
next arrow

ಶಿರಸಿ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅಭಿರಾಮ ಹೆಗಡೆ ನಾಮಪತ್ರ ಸಲ್ಲಿಕೆ

300x250 AD

ಶಿರಸಿ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಮ್ಮ ಉಮೇಧುವಾರಿಕೆಯನ್ನು ತೋರಿಸಲು ಅಣಿಯಾಗುತ್ತಿದ್ದಾರೆ. ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹಾಲಳ್ಳದ ಅಭಿರಾಮ ಹೆಗಡೆ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಭಾಜಪಾದಿಂದ ಹಾಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸಿಂದ ಭೀಮಣ್ಣ ನಾಯ್ಕ, ಜೆಡಿಎಸ್ ನಿಂದ ಉಪೇಂದ್ರ ಪೈ, ಆಪ್ ಪಕ್ಷದಿಂದ ಹಿತೇಂದ್ರ ನಾಯ್ಕ ಹೆಸರುಗಳು ನಿಶ್ಚಿತವಾಗಿದ್ದು, ಆಕಾಂಕ್ಷಿಗಳ ಚುನಾವಣಾ ಪ್ರಚಾರಗಳು ಆರಂಭಗೊಳ್ಳುತ್ತಿವೆ.

300x250 AD
Share This
300x250 AD
300x250 AD
300x250 AD
Back to top