Slide
Slide
Slide
previous arrow
next arrow

ಸೇವಾರತ್ನಾ ಮಾಹಿತಿ ಕೇಂದ್ರದ ಪ್ರತಿಭಾ ಸನ್ಮಾನಕ್ಕೆ ಯಶಸ್ವಿನಿ ಎಂ.ಜಿ, ದಿ.ನಾಗೇಶ ಶೇಟ್ ಆಯ್ಕೆ

300x250 AD

ಶಿರಸಿ: ಸೇವಾರತ್ನಾ ಮಾಹಿತಿ ಕೇಂದ್ರ ಕಾನಸೂರು ವತಿಯಿಂದ ಉದಯೋನ್ಮುಖ ಕಲಾವಿದರಿಗೆ ನೀಡುವ ಪ್ರತಿಭಾ ಸನ್ಮಾನಕ್ಕೆ ಭರತನಾಟ್ಯ ಕಲಾವಿದೆ ಚಿತ್ರದುರ್ಗದ ಯಶಸ್ವಿನಿ ಎಮ್. ಜಿ. ಆಯ್ಕೆಯಾಗಿದ್ದಾಳೆ. ಫೆ.19 ರಂದು ಕಾನಸೂರಿನಲ್ಲಿ ನಡೆಯುವ ‘ರಜತೋದಯ’ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುವುದು.

ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ದಿ. ನಾಗೇಶ ಶೇಟ್ ಕಾನಸೂರ ಇವರಿಗೆ ಮರಣೋತ್ತರ ಕಲಾಸಿಂಧು ಸನ್ಮಾನವನ್ನು ನೀಡಲಾಗುವದು ಎಂದು ಸೇವಾರತ್ನ ಮಾಹಿತಿ ಕೇಂದ್ರದ ಸಂಚಾಲಕ ರತ್ನಾಕರ ಭಟ್ ಕಾನಸೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top