Slide
Slide
Slide
previous arrow
next arrow

‘ಜ್ಯೋತಿ ರತ್ನ’ ಪ್ರಶಸ್ತಿಗೆ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಭಾಜನ

300x250 AD

ಶಿರಸಿ: ಬೆಂಗಳೂರಿನ ಬಸವನಗುಡಿ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ನಿಂದ ಡಾ.ಜಿ.ಎಸ್.ವಿ ಸ್ಮರಣಾರ್ಥ ನೀಡುವ ಜ್ಯೋತಿ ರತ್ನ ಪ್ರಶಸ್ತಿಯನ್ನು ಖ್ಯಾತ ತಬಲಾ ವಾದಕ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಅವರಿಗೆ ನೀಡಿ ಗೌರವಿಸಲಾಯಿತು. ಬಿಜೆಪಿ‌ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ, ಎಂ.ಬಿ.ಮತ್ತೂರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಡಾ.ಸೀತಾ‌ ಸುಬ್ರಹ್ಮಣ್ಯ, ಎಚ್.ಎಸ್. ಹಿರಣ್ಣಯ್ಯ ಸ್ವಾಮಿ, ಡಿ.ಎಸ್.ಹೊನ್ನಪ್ಪ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top