Slide
Slide
Slide
previous arrow
next arrow

ಕಾಂಗ್ರೆಸ್’ನಿಂದ ಬೂತ್ ಮಟ್ಟದ ಪಕ್ಷ ಸಂಘಟನೆ: ಧಾತ್ರಿ‌ ಶ್ರೀನಿವಾಸ್ ಭಾಗಿ

300x250 AD

ಯಲ್ಲಾಪುರ: ತಾಲೂಕಿನ ಮಾಗೊಡ್, ಉಪ್ಲೇಶ್ವರ ಭಾಗದಲ್ಲಿ ಜ.24ರಂದು ಕಾಂಗ್ರೆಸ್ ಪಕ್ಷದಿಂದ ಬೂತ್ ಮಟ್ಟದ ಪಕ್ಷದ ಸಂಘಟನೆ ಮತ್ತು ಕಾರ್ಯಕರ್ತರ ಸಭೆ ಸೇರಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಭಟ್ ಧಾತ್ರಿ, ಜಿ.ಎಚ್. ಮಾರೋಜಿರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಎನ್. ಗಾಂವ್ಕರ್, ವಿ.ಎಸ್. ಭಟ್, ವಿ.ಜಿ. ಭಾಗ್ವತ್, ತಿ.ಸಿ. ಗಾಂವ್ಕರ್, ಘಟಕ ಅಧ್ಯಕ್ಷರುಗಳಾದ ಶಿವಾನಂದ್ ನಾಯ್ಕ ಮತ್ತು ಉಮೇಶ್ ಪಟಗಾರ, ಗ್ರಾಮ ಪಂಚಾಯತ್ ಸದಸ್ಯರಾದ ನಾಗರತ್ನ ನಾಯ್ಕ, ನಾಗೇಂದ್ರ ಭಟ್ ಬಾಳೆಗದ್ದೆ, ಅಣ್ಣಪ್ಪ ಅವರು ಇನ್ನೂ ಮುಂತಾದ ಊರಿನ ಹಿರಿಯರು, ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top