Slide
Slide
Slide
previous arrow
next arrow

‘ಸೇವಾ ರತ್ನ’ ಪ್ರಶಸ್ತಿಗೆ ಪಿಎಸ್‌ಐ ನಾಗಪ್ಪ ಆಯ್ಕೆ

300x250 AD

ಕಾರವಾರ: ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಅವರನ್ನು ತುಮಕೂರಿನ ಮಾತೃಭೂಮಿ ಸೇವಾ ಟ್ರಸ್ಟ್ ‘ಮಾತೃಭೂಮಿ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ನಾಗಪ್ಪ ಅವರ ದಕ್ಷ, ಪ್ರಾಮಾಣಿಕ ಸೇವಾನಿಷ್ಠೆ, ಸಮಾಜಮುಖಿ ಹಾಗೂ ಸಾಹಿತ್ಯಪರ ಚಟುವಟಿಕೆಗಳನ್ನು ಗುರುತಿಸಿ ರಾಜ್ಯಮಟ್ಟದ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದ್ದು, ಜ.22ರಂದು ತುಮಕೂರಿನ ಕನ್ನಡಭವನದಲ್ಲಿ ನಡೆಯುವ ‘ಕನ್ನಡ ಸಂಭ್ರಮ ಹಬ್ಬ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷೆ ಡಾ.ಜ್ಯೋತಿ ಶ್ರಿನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top