Slide
Slide
Slide
previous arrow
next arrow

ಫೆ.25, 26ಕ್ಕೆ ಕದಂಬೋತ್ಸವ ಆಚರಣೆ: ಸಚಿವ ಹೆಬ್ಬಾರ್

300x250 AD

ಶಿರಸಿ: ಕದಂಬರ ರಾಜಧಾನಿ ಬನವಾಸಿಯಲ್ಲಿ ಫೆ.25 ಹಾಗೂ ಫೆ.26ರಂದು ಕದಂಬೋತ್ಸವ ಆಚರಣೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಮಂಗನ ಕಾಯಿಲೆ, ಕೊರೊನಾ ಆತಂಕದಿಂದ ಕದಂಬೋತ್ಸವ ನಡೆದಿಲ್ಲ. ಆದರೆ ಈ ಬಾರಿ ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ ನಡೆಸುವ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದ್ದೇನೆ. ಫೆ.25 ಹಾಗೂ ಫೆ.26ರಂದು ಮುಖ್ಯಮಂತ್ರಿಗಳು ಕದಂಬೋತ್ಸವ, ವಿವಿಧ ಕಾಮಗಾರಿ ಹಾಗೂ ಶ್ರೀ ಮಧುಕೇಶ್ವರ ದೇವಸ್ಥಾನದ ನೂತನ ರಥ ಸಮರ್ಪಣಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

300x250 AD
Share This
300x250 AD
300x250 AD
300x250 AD
Back to top