Slide
Slide
Slide
previous arrow
next arrow

ವ್ಯಾಪಾರ ಮಳಿಗೆಗಳಲ್ಲಿಯ ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ

300x250 AD

ಸಿದ್ದಾಪುರ: ಪಟ್ಟಣದಲ್ಲಿ ಪ್ರಮುಖ ವ್ಯಾಪಾರ ಮಳಿಗೆಗಳಲ್ಲಿ ಪ್ಲಾಸ್ಟಿಕ್ ದಾಳಿ ನಡೆಸಿ ಸುಮಾರು 12 ಕೆಜಿಯಷ್ಟು ನಿಷೇಧಿತ ಪ್ಲಾಸ್ಟಿಕ್ ವಶಕ್ಕೆ ತೆಗೆದುಕೊಂಡು ರೂ.2500 ದಂಡವನ್ನು ವಿಧಿಸಲಾಗಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆಯವರ ನೇತೃತ್ವದಲ್ಲಿ ಪ್ಲಾಸ್ಟಿಕ್ ದಾಳಿ ನಡೆಸಿ ವ್ಯಾಪಾರಸ್ಥರಿಗೆ ತಿಳುವಳಿಕೆ ನೀಡಲಾಯಿತು. ಪ.ಪಂ.ಮುಖ್ಯಾಧಿಕಾರಿ, ಕುಮಾರ ನಾಯ್ಕ, ಆರೋಗ್ಯ ನಿರೀಕ್ಷಕಿ ಲಕ್ಷ್ಮೀ ನಾಯ್ಕ, ಅರುಣ, ಗಣೇಶ, ಶ್ರೀನಿವಾಸ, ಸೀತಾರಾಮ ಇದ್ದರು.

300x250 AD
Share This
300x250 AD
300x250 AD
300x250 AD
Back to top