• Slide
    Slide
    Slide
    previous arrow
    next arrow
  • ನಗೆ ಶಾಲೆಯಲ್ಲಿ ವಿಜೃಂಭಣೆಯ ಕನಕದಾಸರ ಜಯಂತಿ

    300x250 AD

    ಕಾರವಾರ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗೆಯಲ್ಲಿ ಸಂತ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
    ಮುಖ್ಯಾಧ್ಯಾಪಕ ಅಖ್ತರ ಸೈಯದ್ ಕನಕದಾಸರಿಗೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸಿದರು. ಅತಿಥಿ ಶಿಕ್ಷಕಿ ಸುಭಾಂಗಿ ಪಡವಳಕರ, ಅಡುಗೆ ಸಿಬ್ಬಂದಿಗಳಾದ ಶೋಭಾ ಗೌಡ, ಕಾಂಚನಾ ಗೌಡ, ಊರಿನ ನಾಗರಿಕರಾದ ಗೌರೀಶ ಶಿವಾ ಗೌಡ, ಶಿವಾ ಗೌಡ ಇನ್ನಿತರರು ಹಾಜರಿದ್ದರು.
    ಮಕ್ಕಳಿಗೆ ಮುಖ್ಯಾಧ್ಯಾಪಕರು ಕನಕದಾಸ ನಡೆದುಬಂದ ದಾರಿ ಮತ್ತು ಕನಕದಾಸರಿಗೆ ಕನಕ ಎಂದು ಹೆಸರು ಬರಲು ನಡೆದ ಘಟನೆಯನ್ನು ವಿವರಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top