Slide
Slide
Slide
previous arrow
next arrow

ನಗೆ ಶಾಲೆಯಲ್ಲಿ ವಿಜೃಂಭಣೆಯ ಕನಕದಾಸರ ಜಯಂತಿ

300x250 AD

ಕಾರವಾರ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಗೆಯಲ್ಲಿ ಸಂತ ಕನಕದಾಸರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯಾಧ್ಯಾಪಕ ಅಖ್ತರ ಸೈಯದ್ ಕನಕದಾಸರಿಗೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗಿಸಿದರು. ಅತಿಥಿ ಶಿಕ್ಷಕಿ ಸುಭಾಂಗಿ ಪಡವಳಕರ, ಅಡುಗೆ ಸಿಬ್ಬಂದಿಗಳಾದ ಶೋಭಾ ಗೌಡ, ಕಾಂಚನಾ ಗೌಡ, ಊರಿನ ನಾಗರಿಕರಾದ ಗೌರೀಶ ಶಿವಾ ಗೌಡ, ಶಿವಾ ಗೌಡ ಇನ್ನಿತರರು ಹಾಜರಿದ್ದರು.
ಮಕ್ಕಳಿಗೆ ಮುಖ್ಯಾಧ್ಯಾಪಕರು ಕನಕದಾಸ ನಡೆದುಬಂದ ದಾರಿ ಮತ್ತು ಕನಕದಾಸರಿಗೆ ಕನಕ ಎಂದು ಹೆಸರು ಬರಲು ನಡೆದ ಘಟನೆಯನ್ನು ವಿವರಿಸಿದರು.

300x250 AD
Share This
300x250 AD
300x250 AD
300x250 AD
Back to top