Slide
Slide
Slide
previous arrow
next arrow

ದೈವಜ್ಞ ಸಮಾಜದಿಂದ ಪ್ರಕಾಶ ರೇವಣಕರಗೆ ಸನ್ಮಾನ

300x250 AD

ಕಾರವಾರ: ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಜಿ ಕ್ರೀಡಾಪಟು, ಕ್ರೀಡಾ ತರಬೇತುದಾರ ಪ್ರಕಾಶ ರೇವಣಕರ ಅವರಿಗೆ ದೈವಜ್ಞ ಸೇವಾಸಂಘ, ದೈವಜ್ಞ ಮಹಿಳಾ ಸಂಘ ಹಾಗೂ ದೈವಜ್ಞ ಜ್ಯುವೆಲ್ಲರಿ ಅಸೋಸಿಯೇಷನ್ ವತಿಯಿಂದ ದೈವಜ್ಞ ಭವನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೈವಜ್ಞ ಸೇವಾಸಂಘದ ಅಧ್ಯಕ್ಷ ವಿಲಾಸ ರೇವಣಕರ, ಉಪಾಧ್ಯಕ್ಷ ಅಶೋಕ ಕುಡ್ತರ್ಕರ, ಕಾರ್ಯದರ್ಶಿ ಶ್ರೀಕಾಂತ ವೇರ್ಣೇಕರ್, ನರೇಶ ಅಣವೇಕರ ಹಾಗೂ ಖಜಾಂಚಿ ವಿಠೋಬಾ ಭಟ್, ಉಲ್ಲಾಸ್ ರೇವಣಕರ್ ಹಾಗೂ ಎಲ್ಲಾ ಸದಸ್ಯರು, ಮಹಿಳಾ ಸಂಘದ ಅಧ್ಯಕ್ಷರು, ನಯನಾ ನೀಲಾವರ ಹಾಗೂ ಸಮಾಜದ ಬಾಂಧವರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top