• Slide
    Slide
    Slide
    previous arrow
    next arrow
  • ಲಾರಿ ಬ್ಯಾಟರಿ ಕದ್ದೊಯ್ದಿದ್ದವರ ಬಂಧನ

    300x250 AD

    ಶಿರಸಿ: ನಗರದ ಟೆಂಪೊ ಸ್ಟ್ಯಾಂಡ್ ಹತ್ತಿರ ನಿಲ್ಲಿಸಿಡಲಾಗಿದ್ದ ಲಾರಿಯಿಂದ ಸುಮಾರು16 ಸಾವಿರ ರೂ. ಮೌಲ್ಯದ ಬ್ಯಾಟರಿಯನ್ನು ಕದ್ದೊಯ್ದಿದ್ದವರನ್ನು ಬಂಧಿಸಲಾಗಿದೆ.

    ಅಯ್ಯಪ್ಪ ನಗರದ ಟ್ಯಾಂಕ್ ಹತ್ತಿರದ ನಿವಾಸಿ ಶ್ರವಣಕುಮಾರ ವಾಕಡೆ ಹಾಗೂ ಅಶ್ವಿನಿ ಸರ್ಕಲ್ ಹತ್ತಿರದ ನಿವಾಸಿ ಸದಾನಂದ ನಾಯ್ಕ ಬಂಧನಕ್ಕೊಳಗಾದವರಾಗಿದ್ದು, ಬ್ಯಾಟರಿ ಸಮೇತ ಬಂಧಿಸಿದ್ದಾರೆ. ಡಿವೈಸ್ಪಿ ರವಿ ಡಿ.ನಾಯ್ಕ ಮಾರ್ಗದರ್ಶನ ಸಿಪಿಐ ರಾಮಚಂದ್ರ ನಾಯ್ಕ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್‌ಐ ರಾಜಕುಮಾರ ಪಾಲ್ಗೊಂಡಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top