Slide
Slide
Slide
previous arrow
next arrow

ಜೂಜಾಟ; ನಾಲ್ವರ ವಿರುದ್ಧ ಪ್ರಕರಣ ದಾಖಲು

300x250 AD

ದಾಂಡೇಲಿ: ಹಾಲಮಡ್ಡಿ ಗ್ರಾಮದ ಚರ್ಚ್ ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಲಾಭಕ್ಕಾಗಿ ಅಂದರ್- ಬಾಹರ್ ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಸ್ಪೀಟ್ ಎಲೆಯಾಟದಲ್ಲಿ ತೊಡಗಿಕೊಂಡಿದ್ದ ಖಚಿತ ಮಾಹಿತಿಯಡಿ ಗ್ರಾಮೀಣ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸೈ ಶಿವಾನಂದ ನಾವದಗಿ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಎಲೆಯಾಟದಲ್ಲಿ ನಿರತರಾಗಿದ್ದ ಸ್ಥಳೀಯ ನಿವಾಸಿಗಳಾದ ಶಾನೂರ ಕೊಪ್ಪದ, ಅಶೋಕ ಚಿಕ್ಕಪ್ಪದವರ, ಡೇವಿಡ್ ಸಾಲೋಮನ್ ಮತ್ತು ಸಾವು ಸಿಂಗಾಡೆಯನ್ನು ವಶಕ್ಕೆ ಪಡೆದು, 2010 ರೂ. ನಗದನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

300x250 AD
Share This
300x250 AD
300x250 AD
300x250 AD
Back to top