Slide
Slide
Slide
previous arrow
next arrow

ಪ್ರಕಟಣೆ: ಹಳವಳ್ಳಿಯಲ್ಲಿ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿ

300x250 AD

ಅಂಕೋಲಾ: ಕಿರಣ ಯುವಕ ಸಂಘ ಹಳವಳ್ಳಿ ಹಾಗೂ ಊರನಾಗರಿಕರು ಹಳವಳ್ಳಿ ಇವರ ಆಯೋಜನೆಯಲ್ಲಿ ದಿ. ಭಾಸ್ಕರ್ ಭಟ್ಟ ಸ್ಮರಣಾರ್ಥ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿಯನ್ನು ತಾಲೂಕಿನ ಹಳವಳ್ಳಿಯ ಸಾಧನ‌ ರೈತ‌ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಪಂದ್ಯದ ನಿಯಮಾವಳಿಗಳು:

  • ಒಂದು ತಂಡಕ್ಕೆ ಅಂದರೆ ಇಬ್ಬರಿಗೆ ಪ್ರವೇಶ ಶುಲ್ಕ 150,
  • ಆಟಗಾರರು ಸರಿಯಾಗಿ 27-8-22 ಶನಿವಾರ ಸಂಜೆ 5ಗಂಟೆಗೆ ಹಾಜರಿರತಕ್ಕದ್ದು.
  • ವಿಜೇತ ತಂಡಕ್ಕೆ ನಗದು ಹಾಗೂ ಆಕರ್ಷಕ ಪಾರಿತೋಷಕ ಬಹುಮಾನವಿರುತ್ತದೆ.
  • ಆಟಗಾರರಿಗೆ ಊಟದ ವ್ಯವಸ್ಥೆ ಇರುತ್ತದೆ.
  • ಓಪನ್ ಲಾಟ್ಸ ಆಗಿರುತ್ತದೆ.
  • ತಂಬ್ ಆಟ ಇರುವುದಿಲ್ಲ

ಆಟಗಾರರು ತಮ್ಮ ಹೆಸರನ್ನು 27-8-22 ಶನಿವಾರ ಬೆಳಿಗ್ಗೆ 10 ಗಂಟೆ ಒಳಗೆ ಹೆಸರನ್ನು ನೀಡಬೇಕು. ಸಂಘಟಕರ ತೀರ್ಮಾನ ಅಂತಿಮವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
8880201456
9483999241
9449110514

300x250 AD

ಈ ನಂಬರ್ ಗಳಿಗೆ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿದೆ..

Share This
300x250 AD
300x250 AD
300x250 AD
Back to top