Slide
Slide
Slide
previous arrow
next arrow

ಪ್ರವೀಣ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

300x250 AD

ಜೊಯಿಡಾ: ತಾಲೂಕಿನ ರಾಮನಗರ ಶಿವಾಜಿ ಸರ್ಕಲ್ ಬಳಿ ಬಜರಂಗದಳ ಹಾಗೂ ಬಿಜಿಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆ ಖಂಡಿಸಿ ಇಲ್ಲಿನ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಶಿವಾಜಿ ಗೋಸಾವಿ, ಕೂಡಲೇ ಪ್ರವೀಣ ನೆಟ್ಟಾರು ಅವರನ್ನು ಹತ್ಯೆ ಮಾಡಿದ ನರ ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕು, ಇನ್ನೂ ಮುಂದೆ ಈ ರೀತಿಯ ಕೃತ್ಯಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾ ಅಧ್ಯಕ್ಷ ಸಂತೋಷ ರೇಡ್ಕರ್, ಸಂತೋಷ ಸಾವಂತ, ಸುಭಾಷ ಮಾಂಜ್ರೆಕರ, ರಮೇಶ ಗಾವಡಾ, ಸಿದ್ದು ಜೋಕೇರಿ, ರೂಪೇಶ ದೇಸಾಯಿ, ಮಹೇಶ ಮಿರಾಶಿ, ಗಿರೀಶ ಗೋಸಾವಿ, ಅನಿಲ ಪಟ್ಟೆ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top