• Slide
    Slide
    Slide
    previous arrow
    next arrow
  • ಶ್ರದ್ಧೆಯ ಅಧ್ಯಯನದಿಂದ ಜ್ಞಾನಾರ್ಜನೆ ಮಾಡಿ:ವೇ.ನಾಗೇಂದ್ರ ಭಟ್

    300x250 AD

    ಯಲ್ಲಾಪುರ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿ, ಜ್ಞಾನಾರ್ಜನೆ ಮಾಡಬೇಕು ಎಂದು ಜ್ಯೋತಿಷಾಚಾರ್ಯ ವೇ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಹೇಳಿದರು.

         ಅಮೆರಿಕಾದ ಶ್ರೀ ವಿದ್ಯಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೆ ಭಾಜನರಾದ ಹಿನ್ನೆಲೆಯಲ್ಲಿ ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಕಾಲೇಜಿನಲ್ಲಿ ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು.

    300x250 AD

        ಸಂಸ್ಥೆಯ ಅಧ್ಯಕ್ಷ ಟಿ. ವಿ. ಹೆಗಡೆ ಬೆದೆಹಕ್ಕಲು ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ನಾಗೇಶ ಭಟ್ಟ, ಅಧ್ಯಾಪಕರಾದ ಡಾ.ನಾಗೇಶ ಭಟ್ಟ ಕೆ.ಸಿ., ಡಾ.ಮಹೇಶ ಭಟ್ಟ ಇಡಗುಂದಿ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top