• Slide
    Slide
    Slide
    previous arrow
    next arrow
  • ಸಂಶೋಧನಾ ಪ್ರಬಂಧದಲ್ಲಿ ಸುಗಂಧ ನಾಯ್ಕಗೆ ದ್ವಿತೀಯ ಸ್ಥಾನ

    300x250 AD

    ಶಿರಸಿ: ಮುಂಬೈ ಐಐಟಿಯಿಂದ ಪದವಿ ಪಡೆದ ಶಿರಸಿಯ ಯುವತಿಯೊಬ್ಬರು ಫರಿದಾಬಾದನ ತಸ್ಟೀ ಸಂಸ್ಥೆಯಲ್ಲಿ ಕ್ಯಾನ್ಸರ್ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ದ್ವಿತೀಯ ಸ್ಥಾನ ಪಡೆದು ದೇಶದ  ಗಮನ ಸೆಳೆದಿದ್ದಾರೆ.

     ನವದೆಹಲಿಯಲ್ಲಿ‌ ನಡೆದ ಸಮಾರಂಭದಲ್ಲಿ ಡಿಬಿಟಿ ಗೌರವ ಕಾರ್ಯದರ್ಶಿ ಡಾ. ರಾಜೇಶ ಗೋಖಲೆ ಹಾಗೂ ಎನ್ ಐಟಿಐ ಸದಸ್ಯ ವಿನೋದ್ ಪೌಲ್  ಎದುರು ವಿಷಯ ಕ್ಯಾನ್ಸರ ಕುರಿತು ವಿಶೇಷವಾಗಿ ಪ್ರಬಂಧ ಮಂಡಿಸಿ ನಾರಾಯಣಗುರು ನಗರದ ಸುಗಂಧ ನಾರಾಯಣ ನಾಯ್ಕ ಈ ಪ್ರಶಂಸೆಗೆ ಪಾತ್ರವಾಗಿದ್ದಾರೆ.    

    300x250 AD

    ಸುಗಂಧ ಅವರು ಶಿರಸಿಯಲ್ಲಿ ವಾಯುವ್ಯ ಸಾರಿಗೆ ನೌಕರರಾಗಿದ್ದ ದಿ.ನಾರಾಯಣ ನಾಯ್ಕ ಹಾಗೂ ನಗರದ ಮೂರನೆ ನಂಬರ್ ಶಾಲಾ ಶಿಕ್ಷಕಿ  ಶಶಿಕಲಾ ನಾಯ್ಕ ಅವರ ಮಗಳು ಎಂಬುದು ಉಲ್ಲೇಖನೀಯ.

    Share This
    300x250 AD
    300x250 AD
    300x250 AD
    Leaderboard Ad
    Back to top