ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ
ಭೂಮಿ ಹಕ್ಕಿಗಾಗಿ ಬೆಂಗಳೂರು
ದಿನಾಂಕ: 17, ಫೆಬ್ರುವರಿ 2022
ಸ್ಥಳ: ನೌಕರ ಭವನ, ಕಬ್ಬನ್ ಪಾರ್ಕ ಆವರಣ
(ವಿಕಾಸ ಸೌಧ ಎದುರು), ಬೆಂಗಳೂರು
ಸರಕಾರದೊಂದಿಗೆ ಸಂವಾದ
ಮೊದಲ ಭಾಗ:
30 ವರ್ಷ ಅರಣ್ಯ ಭೂಮಿ ಹಕ್ಕು ; ಹೋರಾಟದ ‘ಸ್ಮರಣ ಸಂಚಿಕೆ’ ಬಿಡುಗಡೆ ಮುಂಜಾನೆ 9:00 ಗಂಟೆ
ಎರಡನೇ ಭಾಗ:
ಹಿರಿಯ ಪತ್ರಕರ್ತರು, ಕಾನೂನು ತಜ್ಞರು, ರೈತ ಮುಖಂಡರು ಹಾಗೂ ವಿವಿಧ ರಾಜಕೀಯ ಪಕ್ಷದ ಧುರೀಣರೊಂದಿಗೆ ಅರಣ್ಯ ಭೂಮಿ ಹಕ್ಕು ಪರಿಹಾರದ ರಾಜ್ಯಮಟ್ಟದ ಸಮಾಲೋಚನಾ ಚಿಂತನೆ
ಮಧ್ಯಾಹ್ನ 11:30 ಕ್ಕೆ
ಮೂರನೇ ಭಾಗ:
ಸಮಾರೋಪ ಸಭೆ ಮತ್ತು ನಿರ್ಣಯ ಮಂಡನೆ
ಮಧ್ಯಾಹ್ನ: 1:00 ಗಂಟೆ
– ಎ. ರವೀಂದ್ರ ನಾಯ್ಕ
ಅಧ್ಯಕ್ಷರು, ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ