Slide
Slide
Slide
previous arrow
next arrow

ಸಂಶೋಧನಾ ಮಾರ್ಗದರ್ಶಕರಾಗಿ ಡಾ.ವಿನಾಯಕ ಭಂಡಾರಿ ನೇಮಕ

300x250 AD

ಹೊನ್ನಾವರ: ಮಂಗಳೂರು ಶ್ರೀನಿವಾಸ ವಿಶ್ವವಿದ್ಯಾಲಯದ ನಿರ್ವಹಣೆ ಮತ್ತು ವಾಣಿಜ್ಯ ಸಂಸ್ಥೆಗೆ (Institute of Management and Commerce) ಪಿ.ಎಚ್.ಡಿ ಮಾರ್ಗದರ್ಶಕರಾಗಿ ಹೊನ್ನಾವರದ ಎಸ್. ಡಿ. ಎಮ್.ಕಾಲೇಜಿನ ವಾಣಿಜ್ಯ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ವಿನಾಯಕ ಭಂಡಾರಿ ನೇಮಕವಾಗಿದ್ದಾರೆ. ಮೂರು ದಶಕಗಳಿಗಿಂತಲೂ ಹೆಚ್ಚಿನ ಕಾಲ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯವನ್ನು ನಿರ್ವಹಿಸಿದ್ದ ಡಾ.ವಿ.ಎಂ.ಭಂಡಾರಿಯವರು ಇದೀಗ ಪಿ.ಎಚ್.ಡಿ ಗೈಡ್ ಆಗಿ ನಿಯುಕ್ತಿ ಹೊಂದಿರುತ್ತಾರೆ.
ತಮ್ಮ ನಿವೃತ್ತಿಯ ನಂತರ ಎಸ್. ಡಿ.ಎಮ್. ಕಾಲೇಜಿನಲ್ಲಿ ಸಿ.ಎ. ತರಗತಿ ನಡೆಸುತ್ತಿದ್ದು ಪ್ರಸ್ತುತ ಸಂಶೋಧನಾ ಮಾರ್ಗದರ್ಶಕರಾಗಿ ಆಯ್ಕೆಯಾದರೂ ಸಿ.ಎ. ತರಗತಿ ಮುಂದುವರೆಯುತ್ತದೆ ಎಂದು ತಿಳಿಸಿರುತ್ತಾರೆ.ವಾಣಿಜ್ಯ ವಿಷಯಗಳಲ್ಲಿ ಪಿ.ಎಚ್.ಡಿ. ಮಾಡ ಬಯಸುವವರು ಇವರ ಉಪಯೋಗ ಪಡೆಯಬಹುದು.

300x250 AD
Share This
300x250 AD
300x250 AD
300x250 AD
Back to top