Slide
Slide
Slide
previous arrow
next arrow

ಸ್ವಾತಂತ್ರೋತ್ಸವ: ಸಾಧಕರಿಗೆ ಸನ್ಮಾನ: ಅರ್ಜಿ ಆಹ್ವಾನ

300x250 AD

ಶಿರಸಿ: ರಾಷ್ಟ್ರೀಯ ಹಬ್ಬ ದಿನಾಚರಣೆಯ ನಿಮಿತ್ತ ಪತ್ರಿಕಾ ಮಾಧ್ಯಮ,ಮಾಜಿ ಸೈನಿಕರು,ಅರಣ್ಯ ಇಲಾಖೆ, ಪೊಲಿಸ್ ಇಲಾಖೆ, ಈ ನಾಲ್ಕು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಗೈದ ಸಾಧಕರಿಗೆ ಆ.15ರಂದು ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಸ್ವಾತಂತ್ರೋತ್ಸವ ದಿನದಂದು ಸನ್ಮಾನಿಸಲು ಅರ್ಜಿಗಳನ್ನು ತಾಲೂಕಾ ಆಡಳಿತ ಶಿರಸಿ ಆಹ್ವಾನಿಸಿದ್ದು ಅರ್ಜಿಗಳನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಶಿರಸಿ ಇಲ್ಲಿಗೆ ಆ.10ರೊಳಗೆ ತಲುಪಿಸುವಂತೆ ಅರ್ಜಿ ಸಲ್ಲಿಸಲು ಕೋರಿದೆ. ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಉಚಿತ ಪ್ರಕಟಣೆ ನೀಡಬೇಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿರವರು ತಿಳಿಸಿರುತ್ತಾರೆ.
ಅರ್ಜಿ ಸಲ್ಲಿಸುವವರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ :Tel:+919448893933

300x250 AD
Share This
300x250 AD
300x250 AD
300x250 AD
Back to top