Slide
Slide
Slide
previous arrow
next arrow

ಬಸವನಹೊಳೆ ಸೇತುವೆ ಸಂಪೂರ್ಣ ಹಾನಿ: ಸಂಚಾರಕ್ಕೆ ತೊಂದರೆ

300x250 AD

ಶಿರಸಿ: ತಾಲೂಕಿನ ಸಾಲ್ಕಣಿ ಪಂಚಾಯತ ಮಣದೂರ ಕೊದ್ರಗೋಡ ರಸ್ತೆಯ ಬಸವನಹೊಳೆ ಸೇತುವೆಯ ಸೈಡ್ ಹ್ಯಾಂಡ್ ಗ್ರಿಲ್‌ಗಳು ಮುರಿದುಬಿದ್ದಿದ್ದು, ಸೇತುವೆ ಸಂಪೂರ್ಣ ಹಾನಿಗೊಳಗಾಗಿದೆ. ಕೆಳಾಸೆ, ನೀಲ್ಕಣಿ ಗ್ರಾಮ, ಮಣದೂರ ಗ್ರಾಮದ ಪಾಳ್ಯದ ಬೈಲ ಕೊದ್ರಗೋಡ ಗ್ರಾಮದ ಮೆಣಸೆಗದ್ದೆ, ಕುಂಬಾರಗದ್ದೆ, ಬಿರಮನೆ ಗದ್ದೆ, ಮತ್ತು ಕರೂರ, ದೇವನಳ್ಳಿ,ಗೊಣ್ಸರ, ವಾನಳ್ಳಿ ಸೇರಿದಂತೆ 350ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುವ ಪ್ರದೇಶಗಳ ಸಂಪರ್ಕ ಕಲ್ಪಿಸುವ ಒಳರಸ್ತೆಯ ಬ್ರಿಡ್ಜ್ ಇದಾಗಿದ್ದು, ಇದೀಗ ಶಾಲಾಮಕ್ಕಳಿಗೆ, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.

300x250 AD
Share This
300x250 AD
300x250 AD
300x250 AD
Back to top