ಜೋಯಿಡಾ: ಕರ್ನಾಟಕದಲ್ಲಿ ಹಬ್ಬಿದ ಪಶ್ಚಿಮ ಘಟ್ಟಗಳ ನಡುವಿನ ದಟ್ಟ ಹಸಿರಿನ ಗ್ರಾಮವೇ ಈ ಕ್ಯಾಸಲ್ ರಾಕ್. ಸಮುದ್ರ ಮಟ್ಟದಿಂದ 2040 ಅಡಿ ಎತ್ತರದ ಈ ಗ್ರಾಮವು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿದ್ದು ಇತಿಹಾಸದಲ್ಲೂ ಉಲ್ಲೇಖಿತವಾದ ವೈಶಿಷ್ಟಪೂರ್ಣ ಗ್ರಾಮವಾಗಿದೆ.…
Read Moreನಮ್ಮ ಹೆಮ್ಮೆಯ ತಾಣಗಳು
ಮಳೆಗಾಲ ಆರಂಭ: ಮೈತುಂಬಿಕೊಳ್ಳುತ್ತಿರುವ ಮಾಗೋಡ್ ಫಾಲ್ಸ್
ಯಲ್ಲಾಪುರ: ಜಿಲ್ಲೆಯಲ್ಲಿ ಮಳೆಗಾಲ ಬಹುತೇಕ ಆರಂಭವಾಗಿದ್ದು, ಜಲಪಾತಗಳು ನಿಧಾನವಾಗಿ ಮೈತುಂಬಿಕೊಳ್ಳುತ್ತಿವೆ. ಯಲ್ಲಾಪುರ ತಾಲೂಕಿನ ರಾಜ್ಯ ಪ್ರಸಿದ್ಧ ಮಾಗೋಡ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಮಾಗೋಡ ಜಲಪಾತದ ಈ ಅಪರೂಪದ ಡ್ರೋನ್ ದೃಶ್ಯ ಆಕರ್ಷಕವಾಗಿ ಕಂಡು…
Read Moreಪ್ರವಾಸಿಗರ ಕಣ್ಮನ ಸೆಳೆಯುವ ಕಂಚಿಕಲ್ಲು ಗುಡ್ಡ
ಜೊಯಿಡಾ: ಜೊಯಿಡಾ ತಾಲೂಕಿನ ಗುಂದ ಅರಣ್ಯ ವ್ಯಾಪ್ತಿಗೆ ಬರುವ ಕಂಚಿಕಲ್ಲು ಗುಡ್ಡ ಪ್ರವಾಸಿಗರ ಆಕರ್ಷಣೆಯ ಸ್ಥಳವಾಗಿದೆ. ಸುತ್ತಲು ಸ್ವಚ್ಚಂದ ಪರಿಸರ, ಗುಡ್ಡದ ಕೆಳಭಾಗದಲ್ಲಿ ಕಾಳಿ ನದಿಯ ಹಿನ್ನೀರು, ಪ್ರಾಣಿ- ಪಕ್ಷಿಗಳ ಕಲರವ, ಹಚ್ಚ ಹಸಿರಿನಿಂದ ಕೂಡಿದ ಕಾಡು ಕಂಚಿಕಲ್ಲು…
Read Moreಚಾರಣಿಗರ ಪಾಲಿನ ನೆಚ್ಚಿನ ತಾಣ ‘ಭೀಮನ ಬುಗುರಿ’
ಕಾರವಾರ: ತಾಲೂಕಿನ ತೊಡೂರಿನಿಂದ ಸುಮಾರು 6 ಕಿ.ಮೀ. ದೂರದಲ್ಲಿರುವ ಭೀಮನ ಬುಗುರಿ ಇದೀಗ ಚಾರಣಿಗರ ಪಾಲಿಗೆ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಕಾಲ್ನಡಿಗೆಯಲ್ಲಿ ಮಾತ್ರ ತೆರಳು ಅವಕಾಶ ಇರುವ ಕಾರಣ ವಾರಾಂತ್ಯ, ರಜಾ ದಿನಗಳಲ್ಲಿ ಪ್ರವಾಸಿಗರು, ಸಾಹಸಿಗರು ಈ ಪ್ರದೇಶಕ್ಕೆ…
Read Moreಜು.24ರಿಂದ ಜೋಗಫಾಲ್ಸ್, ಮುರ್ಡೇಶ್ವರಕ್ಕೆ ವೀಕೆಂಡ್ ನಲ್ಲಿ ವಿಶೇಷ ಸಾರಿಗೆ ವ್ಯವಸ್ಥೆ
ಕಾರವಾರ: ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರೇಕ್ಷಣೀಯ ಸ್ಥಳಗಳಾದ ಜೋಗ್ ಫ಼ಾಲ್ಸ್ ಮತ್ತು ಮುರ್ಡೇಶ್ವರ ಗಳಿಗೆ ಜುಲೈ 24ರಿಂದ ಪ್ರತೀ ಶನಿವಾರ ಮತ್ತು ಭಾನುವಾರ ವಿಶೇಷ ಸಾರಿಗೆ ವ್ಯವಸ್ಥೆಯನ್ನು ವಾಯವ್ಯ ಕರ್ನಾಟಕ ಸಾರಿಗೆ ವತಿಯಿಂದ ಕಲ್ಪಿಸಲಾಗಿದೆ.ಕಾರವಾರದಿಂದ ಜೋಗ್ ಫ಼ಾಲ್ಸ್ ಗೆ…
Read Moreನಾರ್ವೆ ದೇಶದ ಸಚಿವರು ಟ್ವೀಟ್ ಮಾಡಿದರು ಕಾರವಾರ ರೈಲು ನಿಲ್ದಾಣ! ಏನು ಹೇಳಿದ್ದಾರೆ ಇಲ್ಲಿ ನೋಡಿ
ಕಾರವಾರ: ಅಚ್ಚ ಹಸಿರಿನ ಗಿಡಮರಗಳ ನಡುವೆ ಇರುವ ಶಿರವಾಡದ ಕೊಂಕಣ ರೈಲ್ವೆ ನಿಲ್ದಾಣದ ಸೌಂದರ್ಯವು ವಿದೇಶಗಳಲ್ಲೂ ಮನಸೂರೆಗೊಳ್ಳುತ್ತಿದೆ. ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ನಾರ್ವೆ ದೇಶದ ಮಾಜಿ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೈಲು ನಿಲ್ದಾಣದ ಚಿತ್ರವನ್ನು ಪ್ರಕಟಿಸಿ…
Read More“ಜಿಲ್ಲೆಯಲ್ಲಿಂದು 75 ಮಂದಿಗೆ ಕೊರೋನಾ ಪಾಸಿಟಿವ್; 69 ಗುಣಮುಖ” is locked ಜಿಲ್ಲೆಯಲ್ಲಿಂದು 75 ಮಂದಿಗೆ ಕೊರೋನಾ ಪಾಸಿಟಿವ್; 69 ಗುಣಮುಖ
ಕ್ರೀಡೆ: ಆಕ್ಲೆಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್- ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿದೆ. 203 ರನ್ ಗಳ ಬೆನ್ನತ್ತಿದ ಭಾರತ ನಾಲ್ಕು ವಿಕೇಟ್ ನಷ್ಟಕ್ಕೆ 204 ರನ್ ಬಾರಿಸಿ 6 ವಿಕೆಟ್ ಗಳಿಂದ…
Read Moreಬಿಎಸ್ಎನ್ಎಲ್ ನೌಕರರನ್ನು ದೇಶದ್ರೋಹಿಗಳೆಂದ ಸಂಸದ ಅನಂತಕುಮಾರ; ಸಂಪೂರ್ಣ ಅವ್ಯವಸ್ಥೆಗೆ ಅಧಿಕಾರಿಗಳೇ ಹೊಣೆ
ಕ್ರೀಡೆ: ಆಕ್ಲೆಂಡ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್- ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ನೇತೃತ್ವದ ತಂಡ ಭರ್ಜರಿ ಗೆಲುವು ಸಾಧಿಸಿದೆ. 203 ರನ್ ಗಳ ಬೆನ್ನತ್ತಿದ ಭಾರತ ನಾಲ್ಕು ವಿಕೇಟ್ ನಷ್ಟಕ್ಕೆ 204 ರನ್ ಬಾರಿಸಿ 6 ವಿಕೆಟ್ ಗಳಿಂದ…
Read Moreಸರಕುಳಿ ಪ್ರೌಢಶಾಲೆ SSLCಯಲ್ಲಿ ನೂರರಷ್ಟು ಫಲಿತಾಂಶ ದಾಖಲು
ಶಿರಸಿ: ಶಿರಸಿ ಮತ್ತು ಸುತ್ತಲಿನ ತಾಲೂಕುಗಳಲ್ಲಿ ಕೊರೋನಾ ರೋಗವು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನವನ್ನು ಜು.13 ರಿಂದ ಅನಿರ್ದಿಷ್ಟಾವಧಿಯವರೆಗೆ ಸ್ವಯಂಗೋಷಿತ ಲಾಕ್ಡೌನ್ ಮಾಡಲಾಗಿದೆ ಎಂದು ಪೂಜ್ಯ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ…
Read More