ಶಿರಸಿ : ಜೂ.14, ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಕ.ವಿ.ವಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಭಾರತೀಯ ಇತಿಹಾಸ- ವಿದ್ವಾಂಸರಾದ
ಎ.ಕೆ. ಶಾಸ್ತ್ರಿ, ಹೆಚ್.ಎಸ್. ಗೋಪಾಲ್ ರಾವ್, ಗುಂಡಾಜೋಯಿಸ ಅವರ ಬದುಕು-ಬರಹ-ಸಾಧನೆ ಕುರಿತು ಖ್ಯಾತ ಇತಿಹಾಸ ತಜ್ಞ, ಸಂಶೋಧಕ, ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಅವರಿಂದ ಉಪನ್ಯಾಸ ಆಯೋಜಿಸಿದೆ ಆಸಕ್ತರು ಆಗಮಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜೂ.14ಕ್ಕೆ ಉಪನ್ಯಾಸ
