Slide
Slide
Slide
previous arrow
next arrow

ಹರ್ ಘರ್ ತಿರಂಗಾ ಅಭಿಯಾನ: ಬೈಕ್ ಜಾಥಾ

300x250 AD

ಯಲ್ಲಾಪುರ: ಹರ್ ಘರ್ ತಿರಂಗಾ ಅಭಿಯಾನ ಜಾಗೃತಿಗಾಗಿ ತಾಲೂಕಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ಜಾಥಾ ಕಂಪ್ಲಿ ಶಕ್ತಿಕೇಂದ್ರದ ಮಂಚೀಕೇರಿಯಲ್ಲಿ ರವಿವಾರ ಸಂಜೆ ನಡೆಯಿತು.

ಬಿಜೆಪಿ ಮಂಡಳದ ಅಧ್ಯಕ್ಷ ಪ್ರಸಾದ ಹೆಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮನೆ ಮನೆಗೆ ಮನ ಮನಕ್ಕೂ ಹರ್ ಘರ್ ತಿರಂಗ್ ಯೋಜನೆ ಮುಟ್ಟುವಂತೆ ಬೂತ್ ಮಟ್ಟದಲ್ಲಿ ತಲುಪುವಂತೆ ಮಾಡಿ ಆ.13-15 ರವರೆಗೆ ಮನೆಗಳಲ್ಲಿ ದ್ವಜ ಹಾರಿಸುವ ಮೂಲಕ ರಾಷ್ಟ್ರಪ್ರೇಮ ಮೆರೆಯಬೇಕು ಎಂದರು.

300x250 AD

ಮಂಚಿಕೇರಿ ಅಂಗಡಿಗಳಿಗೆ ತೆರಳಿ ದ್ವಜಗಳನ್ನು ನೀಡಲಾಯಿತು‌. ಈ ಸಂಧರ್ಭದಲ್ಲಿ ಮಂಡಳ ಉಪಾಧ್ಯಕ್ಷ ಅರುಣ ಕುಮಾರ ಗೌಡರ್ ಯುವ ಮೋರ್ಚಾ ಅಧ್ಯಕ್ಷ ರಜತ್ ಬದ್ದಿ, ಕಾರ್ಯದರ್ಶಿಗಳಾದ ಪ್ರಭು, ರಾಘು ಕುಂದರಗಿ,ಪ್ರಮುಖರಾದ ನಯನ ಇಂಗಳೆ, ವಿನೇಶ್ ಭಟ್ ಮಾಳಕೊಪ್ಪ, ಬಾಬಣ್ಣ ರಾಘು ಭಟ್ ಹಾಸಣಗಿ, ರಘುಪತಿ ಭಟ್, ಅರ್ಜುನ ಬೆಂಗೇರಿ ಮುಂತಾದವರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top