Slide
Slide
Slide
previous arrow
next arrow

ಮಾನಸಿಕ ಅಸ್ವಸ್ಥನ ಹುಚ್ಚಾಟ: ವಾಹನ ಸವಾರರಿಗೆ ಪ್ರಾಣ ಸಂಕಟ

300x250 AD

ದಾಂಡೇಲಿ : ನಗರದ ಪ್ರಮುಖ ರಸ್ತೆಯಾಗಿರುವ ಜೆ.ಎನ್ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನೋರ್ವ ನಡು ರಸ್ತೆಯಲ್ಲಿ ಹುಚ್ಚಾಟ ಮೆರೆದು ವಾಹನ ಸವಾರರಿಗೆ ಪ್ರಾಣ ಸಂಕಟವಾದ ಘಟನೆ ಶನಿವಾರ ಸಂಜೆ ನಡೆದಿದೆ.

ನಗರದ ಹನುಮಾನ್ ವೈನ್ಸ್ ಮುಂಭಾಗದ ಜೆ.ಎನ್.ರಸ್ತೆಯಲ್ಲಿ ಮಾನಸಿಕ ಅಸ್ವಸ್ಥನ ಈ ಹುಚ್ಚಾಟ ನಡೆದಿದ್ದು, ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವಾಹನ ಸವಾರರು ಈ ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದ ಗಲಿಬಿಲಿಗೊಂಡಿದ್ದಾರೆ.

300x250 AD

ಮೊದಲೇ ಜೆ.ಎನ್ ರಸ್ತೆಯ ಪರಿಸ್ಥಿತಿ ಹದಗೆಟ್ಟಿದ್ದು, ಅದರಲ್ಲಿಯೂ ಈತನ ರಂಪಾಟ, ಇದು ವಾಹನ ಸವಾರರಿಗೆ ತಂದೊಡ್ಡಿದೆ ಸಂಕಟ. ಒಟ್ಟಿನಲ್ಲಿ ಕಾಪಾಡು ವೆಂಕಟರಮಣ ಎನ್ನುವಂತಹ ಸ್ಥಿತಿ ವಾಹನ ಸವಾರರದ್ದಾಗಿತ್ತು.

Share This
300x250 AD
300x250 AD
300x250 AD
Back to top