Slide
Slide
Slide
previous arrow
next arrow

ಸಿಎ ಪರೀಕ್ಷೆ: ಉದಯ್ ಭಟ್ ತೇರ್ಗಡೆ

300x250 AD

ಸಿದ್ದಾಪುರ; ತಾಲೂಕಿನ ಕೊಳಗಿಯ ಉದಯ ಭಟ್ಟ ಕಳೆದ ಮೇ ತಿಂಗಳಲ್ಲಿ ನಡೆದ ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಪ್ರತಿಭಾವಂತ ವಿದ್ಯಾರ್ಥಿಯು ಕೊಳಗಿಯ ಪ್ರಗತಿಪರ ಕೃಷಿಕರಾದ ನಾಗರಾಜ ಭಟ್ಟ ಹಾಗೂ ಶ್ರೀಮತಿ ಸರೋಜಿನಿ ಭಟ್ಟ ದಂಪತಿಗಳ ಪುತ್ರ. 

300x250 AD
Share This
300x250 AD
300x250 AD
300x250 AD
Back to top