Slide
Slide
Slide
previous arrow
next arrow

ಬೆಳಖಂಡದ ಕಿರಣ್ ಭಟ್ ಸಿಎ‌ ತೇರ್ಗಡೆ

300x250 AD

ಶಿರಸಿ: ತಾಲೂಕಿನ ಬೆಳಖಂಡದ ಕಿರಣ್ ನರಸಿಂಹ ಭಟ್ ಕಳೆದ ಮೇ ದಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾನೆ.
ಬಾಲ್ಯದಿಂದ ದಾಂಡೇಲಿಯ ಅಂಬಿಕಾ ನಗರದಲ್ಲಿ ಶೈಕ್ಷಣಿಕವಾಗಿ ಕಲಿಕೆ ಮಾಡಿದ್ದ ಕಿರಣ್ ಈ ಹಿಂದಿನಿಂದಲೂ ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಾ ಬಂದಿದ್ದಾನೆ. ಈತ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಬೆಳಖಂಡದ ನರಸಿಂಹ ಭಟ್ ಮತ್ತು ವಿದ್ಯಾ ಭಟ್ ದಂಪತಿಯ ಪುತ್ರ. ನರಸಿಂಹ ಭಟ್ ಈ ಹಿಂದೆ ಅಂಬಿಕಾನರದಲ್ಲಿ ವಾಸವಿದ್ದು, ಪತ್ರಿಕಾ ವಿತರಕರಾಗಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top